"ಸರಣಿ ಅತ್ಯಾಚಾರ ಆಗಿದೆ ಅಂತ ಗೊತ್ತಾದ್ರೂ, ಯಾರೂ ಮಾತಾಡ್ತಿಲ್ಲ..: ಮುನೀರ್ ಕಾಟಿಪಳ್ಳ<br /><br />► "ಸೌಟು ಕೆಳಗಿಟ್ಟು ತಲವಾರು ಹಿಡ್ಕೊಳ್ಳಿ ಎಂದ ಶರಣ್ ಪಂಪ್ವೆಲ್ ಈಗ ಏನ್ ಹೇಳ್ತಾರೆ.." <br /><br />► ಮಂಗಳೂರು: ದಸಂಸ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ವಿಟ್ಲ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ<br /><br />#varthabharati #Mangaluru #Vitla #dalit #sanghparivar #protest #muneerkatipalla